ಪ್ರಹ್ಲಾದ ಅಗಸನಕಟ್ಟೆXC
ಪ್ರಹ್ಲಾದ ಅಗಸನಕಟ್ಟೆ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು[೧].ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರಿವಿಡಿ
- ೧ ಕೃತಿಗಳು
- ೧.೧ ಕವನ ಸಂಕಲನ
- ೧.೨ ಕಾದಂಬರಿ
- ೧.೩ ಕಥಾ ಸಂಕಲನ
- ೧.೪ ವಿಮರ್ಶೆ
- ೧.೫ ಮಹಾಪ್ರಬಂಧ
- ೧.೬ ನವಸಾಕ್ಷರ ಸಾಹಿತ್ಯ
- ೨ ಪ್ರಶಸ್ತಿ
- ೩ ಉಲ್ಲೇಖ
ಕೃತಿಗಳು[ಬದಲಾಯಿಸಿ]
ಕವನ ಸಂಕಲನ[ಬದಲಾಯಿಸಿ]
- ನನ್ನ ಧಣಿಗೆ ನನ್ನ[೨] ದನಿ
- ಗಲ್ಲುಗಳಲಿ ಗುಲಾಬಿ
- ಸಂತೆ ಮುಗಿವ ಸಮಯ[೩]
- ದೀಪವಾರಿದ ಮೇಲೆ
- Moans of an orphan heart
ಕಾದಂಬರಿ[ಬದಲಾಯಿಸಿ]
- ಬಂದಿಖಾನೆ
- ಅವಾಂತರ
ಕಥಾ ಸಂಕಲನ[ಬದಲಾಯಿಸಿ]
- ಸಾವಿನೊಳಗಿನ ಸಾವು
- ಕಾಲ
- ದೇವರ ಸವಾಲ್
- ಪ್ರಕ್ಷುಬ್ಧ ಅಲೆಗಳು
- ಮನದ ಮುಂದಣ ಮಾಯೆ
- ಕಾಯಕ್ಕೆ ನೆರಳಾಗಿ
ವಿಮರ್ಶೆ[ಬದಲಾಯಿಸಿ]
- ಎದರು ಬದರು
- ಕುತೂಹಲ
ಮಹಾಪ್ರಬಂಧ[ಬದಲಾಯಿಸಿ]
- ದಲಿತ ಬಂಡಾಯ ಕಾವ್ಯ ಮತ್ತು ವಿಚಾರವಾದಗಳು
ನವಸಾಕ್ಷರ ಸಾಹಿತ್ಯ[ಬದಲಾಯಿಸಿ]
- ಥಳ ಥಳ ಹೊಳೆವ ಹುಳುವಿನ ಮನೆ
ಪ್ರಶಸ್ತಿ[ಬದಲಾಯಿಸಿ]
ಡಾ|ಪ್ರಹ್ಲಾದ ಅಗಸನಕಟ್ಟೆಯವರು ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
ಉಲ್ಲೇಖ[ಬದಲಾಯಿಸಿ]
- ↑ https://www.thehindu.com/todays-paper/tp-national/tp-karnataka/Writer-Prahlad-Agasanakatte-dead/article14625871.ece
- ↑ http://avadhimag.com/?p=166758
- ↑ https://timesofindia.indiatimes.com/topic/Prahlad-Agasanakatte